ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಂಘ ರಚನೆ

0


ಅಧ್ಯಕ್ಷ – ವೆಂಕಟ್ರಮಣ ಹೊಸೋಳಿಕೆ, ಕಾರ್ಯದರ್ಶಿ- ರೇಖಾ ಗುಡ್ಡೆಮನೆ


ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಪೋಷಕರ ಸಭೆಯಲ್ಲಿ 2014-25 ನೇ ಶೈಕ್ಷಣಿಕ ಸಾಲಿನ ಶಿಕ್ಷಕ ರಕ್ಷಕ ಸಂಘದ ರಚನೆ ಮಾಡಲಾಯಿತು.


ಅಧ್ಯಕ್ಷರಾಗಿ ವೆಂಕಟ್ರಮಣ ಹೊಸೋಳಿಕೆ, ಉಪಾಧ್ಯಕ್ಷರಾಗಿ ಪದ್ಮನಾಭ, ಕಾರ್ಯದರ್ಶಿಯಾಗಿ ಸಹಶಿಕ್ಷಕಿ ಶ್ರೀಮತಿ ರೇಖಾ ಕಿರಣ್ ಗುಡ್ಡೆಮನೆ, ಜೊತೆ ಕಾರ್ಯದರ್ಶಿಗಳಾಗಿ ಶ್ರೀಮತಿ ಸರಿತಾ ಮತ್ತು ಮಂಜುನಾಥ್ ಹಾಗೂ ಖಜಾಂಜಿಯಾಗಿ ಶ್ರೀಮತಿ ಮೀನಾಕ್ಷಿ ಮುಂಡೋಡಿಯವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರುಗಳಾಗಿ ಎಂ.ಬಿ.ಕುಮಾರ್, ಸ್ಮಿತಾ, ಗುರುಮೂರ್ತಿ, ಜ್ಯೋತಿ, ಸಂತೋಷ್, ಕವಿತಾ, ಆನಂದ, ದಿವ್ಯ, ಅರುಣ ಅಂಬೆಕಲ್ಲು, ನಿಶಿತಾ, ಆಶ್ವಿನಿ, ಮನಮೋಹನ ಅಂಬೆಕಲ್ಲು, ವಸಂತ, ಭವ್ಯ, ಲಿಂಗಪ್ಪ, ಸುಮ, ಶ್ವೇತಾ ಕಂಜಿಪಿಲಿ, ಹರೀಶ್, ಪದ್ಮನಾಭ, ಜಯಲಕ್ಷ್ಮಿ, ಶಶಿಪ್ರಭಾ ಚಿದ್ಗಲ್ಲು, ಸ್ವಾತಿ, ಜಯಶ್ರೀ ಬಲ್ಕಾಡಿ, ಶಿಕ್ಷಕಿಯರುಗಳಾದ ಹೇಮಲತಾ, ಪೂಜಾ, ಕವಿತ, ಶೀಲಾವತಿ, ಜಯಶ್ರೀ ಆಯ್ಕೆಯಾದರು