ಗಾಂಧಿನಗರ ಕೆ.ಪಿ.ಎಸ್. : ಮಂತ್ರಿ ಮಂಡಲ ಪದಗ್ರಗಣ

0

ಕೆ. ಪಿ. ಎಸ್. ಗಾಂಧಿನಗರ ಸುಳ್ಯ ಇಲ್ಲಿ ಶಾಲಾ ಮಂತ್ರಿ ಮಂಡಲ ಹಾಗೂ ವಿವಿಧ ಸಂಘ ಗಳನ್ನು ಉದ್ಘಾಟನೆ ಮಾಡಲಾಯಿತು. ನೆಹರು ಸ್ಮಾರಕ ಪದವಿ ಪೂ ರ್ವ ಕಾಲೇಜು ಆರಂತೋಡು ಇಲ್ಲಿಯ ಅಧ್ಯಾಪಕ ರಾದ ಕಿಶೋರ್ ಕುಮಾರ್ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷ ಸ್ಥಾನ ವನ್ನು ಉಪ ಪ್ರಾಂಶುಪಾಲರಾದ ಜ್ಯೋತಿಲಕ್ಷ್ಮಿ ವಹಿಸಿ ದ್ದರು. ಎಲ್ಲಾ ಮಂತ್ರಿ ಗಳಿಗೆ ರಾಜ್ಯ ಪಾಲಾರದ ಆರ್ಶಿಯ ತಾಜ್ ಪ್ರಮಾಣವಚನ ನೆರವೇರಿ ಸಿದರು. ಕುಮಾರಿ ಆಯಿಷಾತ್ ಜೈಮ ಕಾರ್ಯಕ್ರಮ ನಿರೂಪಿಸಿದರು. ಮಿಜ್ಞಾ ಶೇಕ್ ಎಲ್ಲರನ್ನು ವಂದಿಸಿದರು. ವೇದಿಕೆ ಯಲ್ಲಿ ಅಧ್ಯಪಕ ರಾದ, ಚಿನ್ನಪ್ಪ ಗೌಡ, ಶಹನಾಜ್, ಯಮುನಾ, ಯಶ್ವಿನಿ, ಇಬ್ರಾಹಿಮ್ ಮುಂತಾದವರು ಉಪಸ್ಥಿತರಿದ್ದರು.