ಅಡಿಕೆ ಕೃಷಿಗೆ ಎಲೆ‌ಹಳದಿ ರೋಗ : ಆತ್ಮಹತ್ಯೆ ಗೈದ ಕೃಷಿಕನ ಮನೆಗೆ ಕೃಷಿ ಅಧಿಕಾರಿ ಭೇಟಿ

0

ಅಡಿಕೆ ಕೃಷಿಗೆ ಎಲೆ ಹಳದಿ ರೋಗ ಬಾಧಿಸಿದ ಪರಿಣಾಮ ಕೃಷಿ‌ನಾಶಗೊಂಡಿದ್ದು ಮನನೊಂದ ಕೃಷಿಕ ಮಡಪ್ಪಾಡಿ ಬಲ್ಕಜೆ ಸೀತಾರಾಮ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮನೆಗೆ ಸುಳ್ಯ ಕೃಷಿ ಇಲಾಖೆಯ ಅಧಿಕಾರಿ ಗುರುಪ್ರಸಾದ್ ರವರು ಭೇಟಿ ನೀಡಿದ್ದಾರೆ.


ಬಳಿಕ‌ ಮಡಪ್ಪಾಡಿ ಸಹಕಾರಿ ಸಂಘಕ್ಕೂ ಭೇಟಿ ನೀಡಿ ಸಾಲದ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.