ಕೊಡಗು ಸಂಪಾಜೆ ವನ ಮಹೋತ್ಸವ ಕಾರ್ಯಕ್ರಮ

0

ಕೊಡಗು ಸಂಪಾಜೆ ಅರಣ್ಯ ಇಲಾಖೆ ಮತ್ತು ಶ್ರೀ ಪoಚಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ವನ ಮಹೋತ್ಸವ ಕಾರ್ಯಕ್ರಮವು ಪoಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಉದ್ಘಾಟನೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ ಸಸಿ ನೆಡುವ ಮೂಲಕ ನಿರ್ವಹಿಸಿದರು. ಈ ಸಂದರ್ಭದಲ್ಲಿ ಪoಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಜಯಕುಮಾರ್ ಚಿದ್ಕರ್, ಕೊಡಗು ಸಂಪಾಜೆ ವಲಯ ಅರಣ್ಯಾಧಿಕಾರಿ ಡೆನ್ಸಿ ದೇಚಮ್ಮ,ಉಪವಲಯ ಅರಣ್ಯಾಧಿಕಾರಿ ವಿಜೇoದ್ರ ಕುಮಾರ್ ಎಂ, ಸಸ್ಯ ಅರಣ್ಯ ಪಾಲಕರು ನಾಗರಾಜ್ ಎಸ್, ಪುನೀತ್ ಕೆ, ಗ್ರಾಮ ಪಂಚಾಯತ್ ಸದಸ್ಯರಾದ ಪಿ. ಎಲ್. ಸುರೇಶ್, ನವೀನ,ರಿತಿನ್ ಡೆಮ್ಮಲೆ, ಪoಚಲಿಂಗೇಶ್ವರ ದೇವಸ್ಥಾನದ ಅರ್ಚಕ ಸತ್ಯ ನಾರಾಯಣ ಭಟ್, ಅರಣ್ಯ ಸಿಬ್ಬಂದಿ ವರ್ಗ ಮತ್ತು ದೇವಸ್ಥಾನದ ಸದಸ್ಯರು ಉಪಸ್ಥಿತರಿದ್ದರು.