ಪೈಚಾರಿನಲ್ಲಿ ಶ್ರೀ ಕೃಷ್ಣ ಭವನ ಶುದ್ಧ ಸಸ್ಯಾಹಾರಿ ಹೋಟೆಲ್ ಶುಭಾರಂಭ

0

ಪೈಚಾರಿನ ಸುಬ್ರಹ್ಮಣ್ಯ ರಸ್ತೆಯಲ್ಲಿರುವ ನಾರಾಯಣ ಪೂಜಾರಿಯವರ ಕಟ್ಟಡದಲ್ಲಿ ಆನಂದ ಹಾಗೂ ಕೆ.ವಿ.ರಾಧಾಕೃಷ್ಣ ನಾಯಕ್ ರವರ ಮಾಲಕತ್ವದ ಶ್ರೀ ಕೃಷ್ಣ ಭವನ ಶುದ್ಧ ಸಸ್ಯಾಹಾರಿ ಹೊಟೇಲ್ ಜು.14ರಂದು ಶುಭಾರಂಭಗೊಂಡಿತು.

ಬೆಳಿಗ್ಗೆ ಅರ್ಚಕ ವಿದ್ಯಾಭಟ್‌ರವರು ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಲಕರ ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.

ಇಲ್ಲಿ ಬಾಳೆ ಎಲೆ ಊಟ, ಕಾಫಿ, ಟೀ, ತಿಂಡಿ ತಿನಿಸಿಗಳು ಲಭ್ಯವಿದ್ದು, ಕ್ಯಾಟರಿಂಗ್ ವ್ಯವಸ್ಥೆ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.