ಮೇನಾಲದಲ್ಲಿ ಕೃಷಿ ತೋಟಕ್ಕೆ ಕಾಡಾನೆ ದಾಳಿ – ಕೃಷಿ ಹಾನಿ

0

ಅಜ್ಜಾವರ ಗ್ರಾಮದ ಮೇನಾಲ , ಮೇದಿನಡ್ಕ ವ್ಯಾಪ್ತಿಯಲ್ಲಿ ಕಾಡನೆ ದಾಳಿಗೆ ಕೃಷಿಕರ ತೋಟಕ್ಕೆ ಬಂದಿದ್ದು, ಕೃಷಿ ಹಾನಿ ಮಾಡಿರುವುದಾಗಿ ವರದಿಯಾಗಿದೆ.

ಮೇನಾಲದ ಹರಿಪ್ರಸಾದ್ ಸುಲಾಯ, ರಾಜೇಶ್ ಶೆಟ್ಟಿ ಮೇನಾಲ , ರಾಮಕೃಷ್ಣ ರೈ ಮೇನಾಲ ವಿನೋದ್ ಶೆಟ್ಟಿ ಮೇನಾಲ, ಅದ್ರಮ ಡೇಲ್ಮ್, ಪ್ರಸಾದ್ ರೈ ಮೇನಾಲ , ಸುಧಮಾನಿ ಶೆಟ್ಟಿ, ದಿವ್ಯಾ ಸುಧೀರ್ ರೈ ಮೇನಾಲ ಇವರ ತೋಟಗಳಿಗೆ ರಾತ್ರಿ ಆನೆಗಳ ಹಿಂಡು ದಾಳಿಯಿಟ್ಟಿದ್ದು ಬಾಳೆ , ಅಡಿಕೆ ತೆಂಗುಗಳನ್ನು ಹಾಳು ಮಾಡಿರುವುದಾಗಿ ತಿಳಿದುಬಂದಿದೆ.