ನ್ಯಾಯವಾದಿ ಸುಧೀರ್ ಭಟ್ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕದ ತಿಮ್ಮಪ್ಪಯ್ಯರ ಪುತ್ರ ಸುಳ್ಯದಲ್ಲಿ ವಕೀಲರಾಗಿದ್ದ ಸುಧೀರ್ ಭಟ್ ರವರು ಅಸೌಖ್ಯದಿಂದ ಜು.31 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ತಂದೆ, ತಾಯಿ ಶ್ರೀಮತಿ ಸಾವಿತ್ರಿ, ಪತ್ನಿ ಶ್ರೀಮತಿ ಶ್ವೇತಾ, ಮಕ್ಕಳಾದ ಶ್ರೀ, ಶ್ರೀ ದುರ್ಗ, ಶ್ರೀ ತನಯ ಮತ್ತು ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.