ಭ್ರಷ್ಟಾಚಾರ ವಿರುದ್ಧ ಬಿಜೆಪಿ ಪಾದಯಾತ್ರೆಗೆ ತೆರಳಿದ ಸುಳ್ಯದ ಬಿಜೆಪಿ ಕಾರ್ಯಕರ್ತರು

0

ರಾಜ್ಯ ಸರಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾ ಆರಂಭಗೊಂಡಿದ್ದು ಈ ಜಾಥಾದಲ್ಲಿ ಭಾಗವಹಿಸಲು ಸುಳ್ಯದಿಂದ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಆ.6ರಂದು ರಾತ್ರಿ ತೆರಳಿದ್ದಾರೆ. ಆ.7ರಂದು ಸುಳ್ಯದವರು ಜಾಥಾದಲ್ಲಿ ಪಾಲ್ಗೊಂಡು ರಾತ್ರಿ ವಾಪಾಸ್ಸಾಗಲಿರುವುದಾಗಿ ತಿಳಿದುಬಂದಿದೆ.