ಶುಭವಿವಾಹ: ಲಕ್ಷ್ಮಿನಾರಾಯಣ-ಚೈತ್ರ

0

ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ-ಕುಂಬೆತ್ತಿಬನ ಶ್ರೀಮತಿ ಸವಿತ ಮತ್ತು ರಾಮಚಂದ್ರ ನಾಯ್ಕ ದಂಪತಿಯ ಪುತ್ರಿ ಚೈತ್ರ ರವರ ವಿವಾಹವು ಪುತ್ತೂರು ತಾ.ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ದಿ.ಗೌರಿ ಮತ್ತು ದಿ.ಸುಂದರ ನಾಯ್ಕರ ಪುತ್ರ ಲಕ್ಷ್ಮಿನಾರಾಯಣರವರೊಂದಿಗೆ ಆ.19ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.