ಶುಭವಿವಾಹ : ಸುಮನ್ ರಾಜ್ (ಭುವನೇಶ್)- ಪುಣ್ಯಶ್ರೀ

0

ಸಂಪಾಜೆ ಗ್ರಾಮದ ಚಡಾವು- ಮಂಗಳಪಾರೆ ಕೊರಗಪ್ಪ ಮತ್ತು ಶ್ರೀಮತಿ ಯೋಗೇಶ್ವರಿ ರವರ ಪುತ್ರ ಸುಮನ್ ರಾಜ್ (ಭುವನೇಶ್) ರವರೊಂದಿಗೆ ಲ್ಯಾಲ ಗ್ರಾಮ ಸೇವಂತಿಗೆ ಮನೆ ಆಯಿಲ ಮಿತ್ರ ಎಂ.ಕೆ ಮತ್ತು ಶ್ರೀಮತಿ ಲಕ್ಷ್ಮೀ ರವರ ಪುತ್ರಿ ಪುಣ್ಯಶ್ರೀ ರವರೊಂದಿಗೆ ಆ. 19ರಂದು ಕೊಡಗು ಸಂಪಾಜೆ (ಚಡಾವು) ಮಂಗಳಪಾರೆ ವರನ ಮನೆಯಲ್ಲಿ ನಡೆಯಿತು.