ಐವರ್ನಾಡು: ದೇರಾಜೆ ರಸ್ತೆ ಅಭಿವೃದ್ಧಿಗೆ ಅನುದಾನ ದೊರಕಿಸಿಕೊಡುವಂತೆ ಶಾಸಕಿ ಭಾಗೀರಥಿ ಮುರುಳ್ಯರಿಗೆ ಮನವಿ

0

ದೇರಾಜೆ ರಸ್ತೆ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಅನುದಾನವನ್ನು ದೊರಕಿಸಿ ಕೊಡುವುವಂತೆ ಶಾಸಕಿ ಭಾಗೀರಥಿ ಮುರುಳ್ಯರಿಗೆ ಗ್ರಾಮ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ನಂದಕುಮಾರ್ ಬಾರೆತ್ತಡ್ಕ ರವರ ನಾಯಕತ್ವದಲ್ಲಿ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಮೋಹನ್ ಬೋಳುಗುಡ್ಡೆ,ರಕ್ಷಿತ್ ಸಾರಕುಟೇಲು,ಕಿಶನ್ ಜಬಳೆ,
ಅನಿಲ್ ದೇರಾಜೆ,ನಿಕಿಲ್ ಮಡ್ತಿಲ,ಅಜಿತ್ ಐವರ್ನಾಡು,
ಅರುಣ್ ಗುತ್ತಿಗಾರುಮೂಲೆ,ಅನಿಲ್ ಕುತ್ಯಾಡಿ ,ಪ್ರೀತಮ್ ಕೋಡ್ತಿಲು
ನವೀನ್ ಸಾರಕೆರೆ ಉಪಸ್ಥಿತರಿದ್ದರು.