ಕಾಂತಮಂಗಲ ಸೇತುವೆಯಿಂದ ಹೊಳೆಗೆ ಬಿದ್ದ ಯುವಕ : ಜಮಾಯಿಸಿದ ಜನ

0

ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆಯಿಂದ ಹೊಳೆಗೆ ಯುವಕನೊಬ್ಬ ಬಿದ್ದಿದ್ದಾನೆಂದು ಜನರು ಸೇತುವೆಯ ಮೇಲೆ ಜಮಾಯಿಸಿರುವುದಾಗಿ ತಿಳಿದುಬಂದಿದೆ.

ಆದರೆ ನೀರಿಗೆ ಬಿದ್ದವರು ಯಾರು ?. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು‌ಬರಬೇಕಾಗಿದೆ.