ಅಭಿಷೇಕ್ ಕಣೆಮರಡ್ಕರಿಗೆ ಮಂಡೆಕೋಲು ಗಣೇಶೋತ್ಸವದಲ್ಲಿ ಗೌರವ

0

ಮಂಡೆಕೋಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಸಂಗೀತ ಶಿಕ್ಷಕ ಅಭಿಷೇಕ್ ಕಣೆಮರಡ್ಕ ರನ್ನು ಗೌರವಿಸಲಾಯಿತು.

ಗಣೇಶೋತ್ಸವ ಸಮಿತಿ ಅಧ್ಯಕ್ಷ ಉದಯಕುಮಾರ್ ಆಚಾರ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ವಿನುತಾ ಪಾತಿಕಲ್ಲು, ರಾಮಚಂದ್ರ ಮಾಸ್ಟರ್ ಕೇನಾಜೆ, ಗಂಗಾಧರ್ ಮಣಿಯಾಣಿ, ಸುರೇಶ ಕಣೆಮರಡ್ಕ, ಸಾವಿತ್ರಿ ಕಣೆಮರಡ್ಕ ಮೊದಲಾದವರಿದ್ದರು.