ಎಣ್ಮೂರು ಗರಡಿಯಲ್ಲಿ ಚೌತಿ ಉತ್ಸವ

0

ಬಾಗಿಲು ತೆರೆಯುವುದು, ಕದಿರು ಉತ್ಸವ

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಗರಡಿಯಲ್ಲಿ ಚೌತಿ ಉತ್ಸವ, ಕದಿರು ಉತ್ಸವ, ತೆನೆ ವಿತರಣೆ, ಹೊಸದರ್ಶನ, ಪಾತ್ರಿಗಳ ದರ್ಶನ, ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.


ಈ ಸಂದರ್ಭದಲ್ಲಿ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ ಮತ್ತು ಪದ್ಮ ಆರ್. ಶೆಟ್ಟಿ ಕಟ್ಟಬೀಡು, ಕುಟುಂಬಸ್ಥರು,
ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.