ಸುಳ್ಯದ ವಕೀಲರು ಮತ್ತು ಕುಟುಂಬಸ್ಥರಿಂದ ಶಬರಿಮಲೆ ಯಾತ್ರೆ

0

ಸುಳ್ಯದ ವಕೀಲರು ಹಾಗೂ ಅವರ ಕುಟುಂಬಸ್ಥರು ಗುರುಸ್ವಾಮಿ ರಾಮಕೃಷ್ಣ ಅಮೈಯವರ ನೇತೃತ್ವದಲ್ಲಿ ಶಬರಿಮಲೆ ಯಾತ್ರೆ ಸೆ. 12ರಂದು ಕೈಗೊಂಡರು.

ಸುಳ್ಯದ ಶ್ರೀರಾಮ ಭಜನಾ ಮಂದಿರದಲ್ಲಿ ಇರುಮುಡಿ ಕಟ್ಟಿ ಯಾತ್ರೆ ಆರಂಭಿಸಿದ್ದರು.

ಯಾತ್ರೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೊಡ್ತುಗುಳಿ, ಭಾಸ್ಕರ್ ರಾವ್, ಚಂಪಾ ವಿ. ಗೌಡ ಮೊದಲಾದವರು ಇದ್ದಾರೆ.