ಕೊಳ್ತಿಗೆ ವಲಯದ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ತೋಟಪಾಡಿಯವರಿಗೆ ಸನ್ಮಾನ

0

ಬೆಳ್ಳಾರೆ ಜೇಸಿಐಯ ಜೊತೆ ಕಾರ್ಯದರ್ಶಿ ಕೊಳ್ತಿಗೆ ವಲಯಲದ ಅಂಗನವಾಡಿ ಕಾರ್ಯಕರ್ತೆ ಪೂರ್ಣಿಮಾ ತೋಟಪಾಡಿಯವರಿಗೆ ಕೊಳ್ತಿಗೆ ಸ.ಸಂಘದ ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯಾಗಿರುವ ಇವರು ಕಥೆ, ಕವಿತೆ, ಇನ್ನಿತರ ಬರಹಗಳಿಗಾಗಿ ಅನೇಕ ಸನ್ಮಾನ ಪ್ರಶಸ್ತಿಗಳನ್ನು ಪಡೆದಿದ್ದಾರೆ.