ಐತ ಅರಮನೆತೋಟ ನಿಧನ

0

ಕೊಡಗು ಸಂಪಾಜೆ ಗ್ರಾಮದ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಹಿರಿಯ ಮಾರ್ಗದರ್ಶಕರಾದ ಐತ ಅರಮನೆತೋಟ(ಐತಜ್ಜ) ಅಲ್ಪಕಾಲದ ಅಸೌಖ್ಯದಿಂದ ಸೆ 27 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 86 ವರ್ಷ ವಯಸ್ಸಾಗಿತ್ತು .

ಮೃತರು ಪುತ್ರ ಕೃಷ್ಣ , ನಾರಾಯಣ, ಸೊಸೆಯಂದಿರು ಬಿಂದು , ಭಾರತೀ, ಮೊಮ್ಮಕ್ಕಳು ಪುಷ್ಪರಾಜ್ , ಪುನೀತ್ ಪವನ್, ಮದನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.