ಗಾಂಧಿ ಜಯಂತಿ ಪ್ರಯುಕ್ತ ಪೈಲಾರು ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರಮದಾನ

0

*ಗಾಂಧಿ ಜಯಂತಿ ಪ್ರಯುಕ್ತ ಪೈಲಾರು ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರಮದಾನ ಅಕ್ಟೋಬರ್ 2ರಂದು ನಡೆಸಲಾಯಿತು.

ಒಕ್ಕೂಟ ದ ಕಾರ್ಯದರ್ಶಿ ರೋಹಿಣಿ, ಒಕ್ಕೂಟ ದ ನಿಕಟ ಪೂರ್ವ ಅಧ್ಯಕ್ಷ ನಾರಾಯಣ ಕೋಡ್ತುಗುಳಿ, ಸೇವಾ ಪ್ರತಿನಿಧಿ ಚಂದ್ರಪ್ರಕಾಶ್ ಪಡ್ಪು ಹಾಗೂ ಸಂಘದ ಸರ್ವ ಸದಸ್ಯರು ಹಾಗೂ ಶಾಲಾ ಸಮಿತಿ ಅಧ್ಯಕ್ಷ ರು ಮತ್ತು ಸರ್ವ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರು ಚಂದ್ರಾವತಿ ಉಪಸ್ಥಿತರಿದ್ದರು.