ಉಬರಡ್ಕ: ಶ್ರೀ ವೈಷ್ಣವಿ ಅನ್ನಪೂರ್ಣ ಕೆಟರಿಂಗ್ ನಲ್ಲಿ ಪೂಜೆ

0

ಉಬರಡ್ಕದ ದಿನೇಶ್ ಬೈತಡ್ಕರವರ ಶ್ರೀ ವೈಷ್ಣವಿ ಅನ್ನಪೂರ್ಣ ಕೆಟರಿಂಗ್ ನಲ್ಲಿ ಗಣಹೋಮ ಮತ್ತು ಆಯುಧಪೂಜೆಯು ಪುರೋಹಿತ ಅಭಿರಾಮ್ ಭಟ್ ನೇತೃತ್ವದಲ್ಲಿ ಅ.7 ರಂದು ನಡೆಯಿತು.

ಎಲ್ಲಾ ಸಿಬ್ಬಂದಿಗಳು ಹಾಗೂ ಕಟ್ಟಡ ಮಾಲಕರಾದ ದಾಮೋದರ ಗೌಡ ಹಾಗೂ ಚಂದ್ರಾವತಿ ಮತ್ತು ಬಂಧುಮಿತ್ರರು, ಊರವರು ಉಪಸ್ಥಿತರಿದ್ದರು. ಈ‌ಸಂದರ್ಭದಲ್ಲಿ ಬಡ ಮಹಿಳೆಗೆ ವಸ್ತ್ರ ದಾನ ನಡೆಯಿತು.