ಕೆ.ಎಸ್.ಆರ್.ಟಿ.ಸಿಯಲ್ಲಿ ಆಯುಧಪೂಜೆ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ ಯಲ್ಲಿ ಆಯುಧಪೂಜೆಯು ಶ್ರೀ ಹರಿ ಉಳಚಿತ್ತಾಯರ ನೇತೃತ್ವದಲ್ಲಿ ಅ.11 ರಂದು ನಡೆಯಿತು.


ಈ ಸಂದರ್ಭದಲ್ಲಿ ಸಂಚಾರ ನಿಯಂತ್ರಕರಾದ ಶಾಂತಪ್ಪ, ಕೃಷ್ಣಪ್ಪ ,ಸಿಬ್ಬಂದಿ ಗೋಪಾಲ ಈಶ್ವರಡ್ಕ, ಕಾರ್ಗೋ ಪಾರ್ಸೆಲ್ ವಿಭಾಗದ ಶಿವರಾಮ ತೊಡಿಕಾನ, ಬಸ್ ಚಾಲಕರು, ನಿರ್ವಾಹಕರು ಉಪಸ್ಥಿತರಿದ್ದರು.