ವಿಷ್ಣು ಅಟೋಕೇರ್ ನಲ್ಲಿ ಆಯುಧಪೂಜೆ

0

ಸುಳ್ಯದ ಕೆ.ಇ.ಬಿ. ಬಳಿ ಇರುವ ಸುದೀರ್ ಪಾತಿಕಲ್ಲು, ಪ್ರೀತಂ ಮಂಗಳೂರು ಮಾಲಕತ್ವದ ವಿಷ್ಣು ಅಟೋಕೇರ್ ನಲ್ಲಿ ಪುರೋಹಿತ ನಾರಾಯಣ ಶಬರಾಯರ ನೇತೃತ್ವದಲ್ಲಿ ಆಯುಧಪೂಜೆಯು ಅ.12 ರಂದು ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಸುನೀಲ್, ಪ್ರವೀಣ್, ಕಿರಣ್, ಅಬ್ದುಲ್ ಮುನಾಫ್, ಹಾಗೂ ಮನೆಯವರು, ಗ್ರಾಹಕರು ಉಪಸ್ಥಿತರಿದ್ದರು.