ನೂತನ ಆಡಳಿತ ಮಂಡಳಿ ರಚನೆ: ಅಧ್ಯಕ್ಷರಾಗಿ ವಿಶ್ವನಾಥ ಕೆ,ಕಾರ್ಯದರ್ಶಿ ರಾಮಕೃಷ್ಣ ಪ್ರಭು
ಬೆಳ್ಳಾರೆ ಗ್ರಾಮದ ದೇವಿನಗರ ಕೊಳಂಬಳದ ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ನೂತನ ಆಡಳಿತ ಮಂಡಳಿ ಫೆ.19 ರಂದು ರಚನೆಯಾಗಿದೆ.
ಅಧ್ಯಕ್ಷರಾಗಿ ವಿಶ್ವನಾಥ ಕೆ, ಕಾರ್ಯದರ್ಶಿಯಾಗಿ ರಾಮಕೃಷ್ಣ ಪ್ರಭು,ಖಜಾಂಜಿಯಾಗಿ ವಸಂತ ಬೋರ್ಕರ್ ಆಯ್ಕೆಯಾದರು.
ಸದಸ್ಯರಾಗಿ ದಿವಾಕರ ರೈ ಮರಿಕೇಯಿ, ಪ್ರದೀಪ್ ರೈ ಅಜ್ರಂಗಳ,ಶಿವರಾಮ ಶೆಟ್ಟಿ, ಗೋವರ್ಧನ, ದಿನೇಶ್ ಪೂಜಾರಿ ಕೊಳಂಬಳ,ಸಂಜೀವ ಕಲಾಯಿ ಆಯ್ಕೆಯಾದರು.