ಬೆಟ್ಟಂಪಾಡಿ ಹಳೆಗೇಟು ಕೊರಗಜ್ಜ ದೈವಸ್ಥಾನದ ಸಹಾಯ ನಿಧಿ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ

0

ಬೆಟ್ಟಂಪಾಡಿ ಹಳೆಗೇಟು ಸ್ವಾಮಿ ಕೊರಗಜ್ಜ ದೈವಸ್ಥಾನ ಸಮಿತಿ ವತಿಯಿಂದ ಆಯೋಜಿಸಿದ ಸಹಾಯ ನಿಧಿ ಕೂಪನ್ ಡ್ರಾ ಫಲಿತಾಂಶ ಪ್ರಕಟಗೊಂಡಿದ್ದು ವಿಜೇತ ಅದೃಷ್ಟ ಶಾಲಿಗಳಿಗೆ ದೈವಸ್ಥಾನದಲ್ಲಿ ಬಹುಮಾನವನ್ನು ವಿತರಿಸಲಾಯಿತು.

ಪ್ರಥಮ ಬಹುಮಾನ ವಿಜೇತ ಸುಧಾಕರ ಕಾಂತಮಂಗಲ ರವರಿಗೆ ಸಮಿತಿ ಅಧ್ಯಕ್ಷ ಚಿದಾನಂದ ವಿದ್ಯಾನಗರ ರವರು ರೂ.5,555 ನಗದು ವಿತರಿಸಿದರು.


ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.