ಶೇಣಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನೆ ಮನೆ ಭೇಟಿ

0

ಅಮರಪಡ್ನೂರು ಗ್ರಾಮದ ಶೇಣಿ ವಾರ್ಡ್ ನಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಚೂಂತಾರುರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿಯವರ ಪರವಾಗಿ ಮನೆ ಮನೆ ಭೇಟಿ ಮಾಡಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಮೀನಾಕ್ಷಿ ಚೂಂತಾರು, ಉಷಾ ಚೂಂತಾರು, ರಾಮಯ್ಯ ರೈ ಕಜೆಮೂಲೆ, ಗುರುಪ್ರಸಾದ್ ರೈ ಶೇಣಿ, ಸುಂದರ ಕುಳ್ಳಾಜೆ, ಲೋಕಯ್ಯ ಕುಳ್ಳಾಜೆ, ನಾಗೇಶ್ ಚೂಂತಾರು, ವೇಣುರಾದ ಚೂಂತಾರು ಮತ್ತಿತರರು ಉಪಸ್ಥಿತರಿದ್ದರು.