ಕೆ.ವಿ.ಜಿ. ಸುಳ್ಯ‌ ಹಬ್ಬ ಸಮಾಜ ಸೇವಾ ಸಂಘ : ಅಧ್ಯಕ್ಷರಾಗಿ ಚಂದ್ರಶೇಖರ ಪೇರಾಲು ಆಯ್ಕೆ

0

ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವಾರ್ಷಿಕ‌ ಮಹಾಸಭೆಯು ಜೂ.24 ರಂದು ನಡೆಯಿತು.


ನೂತನ ಪದಾಧಿಕಾರಿಗಳು ಗೌರವಾಧ್ಯಕ್ಷರಾಗಿ ಡಾ. ಕೆ.ವಿ. ಚಿದಾನಂದ ಅಧ್ಯಕ್ಷರಾಗಿ ಚಂದ್ರಶೇಖರ್ ಪೇರಾಲ್, ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಅಂಬೆಕಲ್ಲು,
ಕೋಶಾಧಿಕಾರಿಯಾಗಿ ಜನಾರ್ಧನ್ ನಾಯ್ಕ್, ಉಪಾಧ್ಯಕ್ಷರುಗಳಾಗಿ ಡಾ.ಜ್ಞಾನೇಶ್ ಎನ್ ಎ, ಮುಸ್ತಫಾ ಕೆ.ಎಂ., ಬಿ.ಕೆ. ಮಾಧವ, ಎ.ಸಿ.ವಸಂತ, ಚಂದ್ರಾಕ್ಷಿ ಜೆ.ರೈ, ಕಾರ್ಯದರ್ಶಿಗಳಾಗಿ ರಾಜು ಪಂಡಿತ್, ಶರತ್ ಅಡ್ಕಾರ್, ಶಾಫಿ ಕುತ್ತಮೊಟ್ಟೆ, ಪುರುಷೋತ್ತಮ ಎಂ ಎಸ್, ವಿಠಲ್ ಗೌಡ ನಿರ್ದೇಶಕರುಗಳಾಗಿ
ಲಕ್ಷ್ಮಿ, ವಿ ಶೆಟ್ಟಿ, ತೀರ್ಥರಾಮ ಎ ವಿ, ಮಾಧವ ಗೌಡ ಮಡಪಾಡಿ, ಸದಾನಂದ ಮಾವಜಿ, ಡಾ. ಪುರುಷೋತ್ತಮ ಕೆ.ಜಿ., ಹರೀಶ್ ರೈ ಉಬರಡ್ಕ, ಎಸ್.ಆರ್. ಸೂರಯ್ಯ, ಪಿ.ಎಸ್. ಗಂಗಾಧರ, ಚಂದ್ರಶೇಖರ ನಂಜೆ, ಪ್ರಭಾಕರ ನಾಯರ್ ಸಿ.ಎಚ್
., ವೀರಪ್ಪ ಗೌಡ, ಗೌರವ ಸಲಹೆಗಾರರು ಡಾ.ಕೆ.ವಿ.ರೇಣುಕಾ ಪ್ರಸಾದ್, ಡಾ. ಹರಪ್ರಸಾದ್ ತುದಿಯಡ್ಕ, ಕಮಲಾಕ್ಷಿ ವಿ.ಶೆಟ್ಟಿ, ವಿಲಿಯಂ ಲಸ್ರಾದೋ ಆಯ್ಕೆಯಾದರು.