ಚೆನ್ನಡ್ಕ – ನಿಂತಿಕಲ್ ವಿದ್ಯುತ್ ಲೈನ್‌ಗೆ‌ ತಾಗುವ ಮರದ ಗೆಲ್ಲು ಕಡಿದ ಊರವರು

0

ನೆಲ್ಲೂರು ಕೆಮ್ರಾಜೆ ಗ್ರಾಮದ ಚೆನ್ನಡ್ಕ ನಿಂತಿಕಲ್ಲು – ಕುದ್ಪಾಜೆ ಭಾಗದಲ್ಲಿ ಹಾದು ಹೋಗುವ ವಿದ್ಯುತ್ ತಂತಿಗೆ ತಾಗುವ ಮರದ ಗೆಲ್ಲುಗಳನ್ನು ಇಂದು ಕಡಿಯಲಾಯಿತು.

ಈ ಸಂದರ್ಭದಲ್ಲಿ ಅಶೋಕ ಕುದ್ಪಾಜೆ, ಸುಕುಮಾರ ಕುದ್ಪಾಜೆ, ಕಿರಣ್ ಚೆನ್ನಡ್ಕ, ಆನಂದ ಕುದ್ಪಾಜೆ, ಜನಾರ್ಧನ ಗೌಡ ಚೆನ್ನಡ್ಕ, ಸುದೀಪ್ ಚೆನ್ನಡ್ಕ, ಬೇಬಿ ಗೌಡ, ದಾಮೋದರ ಮಣಿಯಾಣಿ, ಇಂತಿಕಲ್ಲು, ಮಹೇಶ್ ಮಣಿಯಾಣಿ ದೊಡ್ಡತೋಟ, ಸುರೇಶ್ ಕುದ್ಪಾಜೆ, ಅವಿನಾಶ್ ಕುದ್ಪಾಜೆ, ರಘು ಕುದ್ಪಾಜೆ, ಹರೀಶ್ ಚೆನ್ನಡ್ಕ, ದೇವಿಪ್ರಸಾದ್ ಚೆನ್ನಡ್ಕ ಪಾಲ್ಗೊಂಡರು.