ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಸನ್ಮಾನ ಸಮಾರಂಭ

0


ಸಂಪಾಜೆ ವಲಯ ಕಾಂಗ್ರೇಸ್ ಸಮಿತಿ ಸಭೆಯು ಸಂಪಾಜೆ ಸಹಕಾರ ಸಭಾಂಭವನದಲ್ಲಿ ನಡೆಯಿತು.
ವಿರಾಜೇಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಭಾಗವಹಿಸಿ ಮಾತನಾಡಿ ಲೋಕಸಭಾ ಚುನಾವಣೆಗೆ ತಯಾರಾಗಲು ಕಾರ್ಯಕರ್ತರಿಗೆ ಸಲಹೆ ನೀಡಿದರು.ಕೊಡಗು ಸಂಪಾಜೆ ವಲಯ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಪಿ. ಎಲ್. ಸುರೇಶ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಸಂಪಾಜೆ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಸಂಪಾಜೆ ವಲಯ ಕಾಂಗ್ರೇಸ್ ಸಮಿತಿ ಸಭೆಯು ನಡೆಯಿತು.


ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಭಾಗವಹಿಸಿ ಮಾತನಾಡಿ ಲೋಕಸಭಾ ಚುನಾವಣೆಗೆ ತಯಾರಾಗಲು ಸಲಹೆ ನೀಡಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೇಸ್ ವಕ್ತಾರ ಟಿ. ಪಿ. ರಮೇಶ್, ರಾಜ್ಯ ಕೆಪಿಸಿಸಿ ವಕ್ತಾರ ಸಂಕೇಶ್ ಪೂವಯ್ಯ,ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸುರೇಶ ಪೆರುಮುಂಡ, ಸೂರಜ್ ಹೊಸೂರ್,ಸಂಪಾಜೆ ಬೂತ್ ಅಧ್ಯಕ್ಷ ರಿತಿನ್ ಡೆಮ್ಮಲೆ, ಅಬೂಸಲಿ, ಕೆ. ಪಿ. ಜಾನಿ, ಏನ್. ಸಿ ಮನೋಹರ, ಸೋಮಶೇಖರ್ ಕೊಯಿಂಗಾಜೆ, ಸಂಪಾಜೆ‌ ಗ್ರಾ.ಪಂ. ಅಧ್ಯಕ್ಷ ‌ಜಿ.ಕೆ.‌ಹಮೀದ್, ಮಹಮ್ಮದ್ ಕುಂಞಿ ಗೂನಡ್ಕ, ಎಸ್. ಕೆ. ಹನೀಫ್, ಹೆಚ್. ಬಿ. ಸುಂದರ, ಪಕ್ಷದ ಮುಖಂಡರಾದ ಅದಂ ಎಸ್, ಮೊಯಿದು ಕುಂಞಿ, ಕೊಯಿನಾಡು ಬೂತ್ ಅಧ್ಯಕ್ಷ ಎಮ್. ಪಿ. ವಾಸು, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕೆ. ಕೆ. ರಾಜೇಶ್ವರಿ ಇದ್ದರು. ಎ. ಪಿ.ಹನೀಫ್ ಸ್ವಾಗತಿಸಿದರು.