ಜಾಲ್ಸೂರು : ಕುಂದ್ರುಕೋಡಿಯಲ್ಲಿ ನಾಗತಂಬಿಲ

0

ಜಾಲ್ಸೂರು ಕುಂದ್ರುಕೋಡಿ ಸುರೇಶ ರೈ ಯವರ ಜಾಗದಲ್ಲಿರುವ ನಾಗನ ಕಟ್ಟೆಯಲ್ಲಿ ನಾಗರಪಂಚಮಿ ಪ್ರಯುಕ್ತ ನಾಗತಂಬಿಲ ಆ. 21ರಂದು ನಡೆಯಿತು.

ಪುರೋಹಿತ ರಾಮಚಂದ್ರ ಭಟ್ ರವರು ನಾಗನಿಗೆ ಹಾಲೆರೆದು ಪೂಜಾ ಕಾರ್ಯ ನೆರವೇರಿಸಿದರು.
ಕುಟುಂಬ ವರ್ಗ, ಊರಿನವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.