ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ಮಾಸಿಕ ಸಭೆ

0

ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘ ಸುಳ್ಯ ಇದರ ಮಾಸಿಕ ಸಭೆಯು ಸೆ.11 ರಂದು ಸಂಘದ ಅಧ್ಯಕ್ಷರಾದ ಯಂ. ಹರಿಶ್ಚಂದ್ರ ಇವರ ಅಧ್ಯಕ್ಷೆಯಲ್ಲಿ ಜರಗಿತು.


ಈ ಸಭೆಯಲ್ಲಿ ಸೆ.08 ರಂದು ನಿಧನಾರಾದ ಪಂಬೆತ್ತಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ನಿತ್ಯ ನಿಧಿ ಸಂಗ್ರಾಹಕ ಗಿರೀಶ್ ಮೊಡಪ್ಪಾಡಿ ಇವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಅಲ್ಲದೆ ಸೆ.24 ರಂದು ನಡೆಯುವ ಸಂಘದ ಮಹಾಸಭೆಯ ಬಗ್ಗೆ ಚರ್ಚಿಸಲಾಯಿತು.