ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ : ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಲತಾ ಎಂ. ರೈ ಆಯ್ಕೆ

0


ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಶಿಕ್ಷಕ ರಕ್ಷಕ ಸಭೆಯು ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಲತಾ ಎಂ ರೈ ಇವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್, ಕಾರ್‍ಯದರ್ಶಿಗಳಾಗಿ ಕೆ ಪಿ ಉಮೇಶ್ ಕುಕ್ಕುಜಡ್ಕ, ಖಜಾಂಜಿಯಾಗಿ ನಳಿನಾಕ್ಷಿ ಉಬರಡ್ಕ, ಉಪಾಧ್ಯಕ್ಷರಾಗಿ ಮನೋಹರ್ ನೀರಬಿದಿರೆ, ಜತೆ ಕಾರ್‍ಯದರ್ಶಿಯಾಗಿ ಕಮಲಾಕ್ಷ, sಸದಸ್ಯರುಗಳಾಗಿ ಬಾಲಕೃಷ್ಣ ರಾವ್ ಮೇಗಿನಮನೆ, ಕೇಶವ ಪಿ.ವಿ ಪೆತ್ತಾಜೆ, ಜನಾರ್ಧನ ಕುಂಭಮೂಲೆ, ಸಾವಿತ್ರಿ ಮರ್ಕಂಜ, ಪ್ರವೀಣ್ ನಾಯಕ್ ಸುಳ್ಯ, ರಾಮಚಂದ್ರ ಬೈತನಡ್ಕ, ರಾಮಚಂದ್ರ ಬಸವನಪಾದೆ, ವಿದ್ಯಾ ಕರ್ಲಪ್ಪಾಡಿ, ಕಮಲಾಕ್ಷ, ಗೋಪಾಲ ಎಂ ಎ ನಿಡ್ಯಮಲೆ, ಹರಿಣಾಕ್ಷಿ ಕಜೆಮೂಲೆ, ಪುಷ್ಪವೇಣಿ ಸರಳಿಕುಂಜ, ನಾರಾಯಣ ನಾಯ್ಕ ಬೊಳ್ಳಾಜೆ, ಮೋಹನ ಕೆ ಕೊಡೆಂಕೇರಿ, ಪುರುಷೋತ್ತಮ ಗೌಡ ಕೋಲ್ಚಾರು ಇವರುಗಳನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಜಯಶ್ರೀ ಕೆ ಐ,ಕ್ಯೂ,ಎ,ಸಿ ಸಂಚಾಲಕರು, ಉದಯಶಂಕರ ಹೆಚ್ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು, ಡಾ ಲತಾ ಎನ್ ಶಿಕ್ಷಕ ರಕ್ಷಕ ಸಂಘದ ಸಂಚಾಲಕರು ಇವರು ಆಯ್ಕೆಯಾದರು.