ಜ್ಯೋತಿಷಿ ಹೊನ್ನಪ್ಪ ಗೌಡ ಪೈಕರವರ ವೈಕುಂಠ ಸಮಾರಂಭ

0

ಗುತ್ತಿಗಾರು ಪೈಕದ ಜ್ಯೋತಿಷಿ ಹೊನ್ನಪ್ಪ ಗೌಡ ಪೈಕ ಅವರ ವೈಕುಂಠ ಸಮಾರಂಭ ಅ.29 ರಂದು ಹಾಲೆಮಜಲು ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.

ಸೀತಾರಾಮ ಗೌಡ ಅವರು ನಿವೃತ್ತ ಪಿ.ಡಿ.ಒ ಪುರುಷೋತ್ತಮ ಮಣಿಯಾನ ಮನೆ ನುಡಿನಮನ ಅರ್ಪಿಸಿದರು. ಸೇರಿರುವ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಬಳಿಕ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕುಟುಂಬಸ್ಥರು ಹಾಗೂ ಬಂಧುಗಳು ಸೇರಿದ್ದರು.