ಎಡಮಂಗಲ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ

0

ನಿಂತಿಕಲ್ಲು ವಲಯದ ಎಡಮಂಗಲ ಕಾರ್ಯಕ್ಷೇತ್ರದ ಪವಿತ್ರ ತಂಡದ ಸದಸ್ಯೆ ವಿಜಯ ರವರ ಮಗಳಾದ ರಶ್ಮಿ ಯವರಿಗೆ ಅನಾರೋಗ್ಯದ ಕಾರಣ ರೂ. 6000 ಮೊತ್ತದ ಸಂಪೂರ್ಣ ಸುರಕ್ಷಾ ಚೆಕ್ ನ್ನು ಜನಜಾಗೃತಿ ವಲಯಾಧ್ಯಕ್ಷ ವಿಶ್ವನಾಥ ಕಲ್ಲೆಂಬಿ ಮತ್ತು ಎಡಮಂಗಲ ಮಾಜಿ ಒಕ್ಕೂಟ ಅಧ್ಯಕ್ಷ ಸೀತಾರಾಮ ರವರು ವಿತರಿಸಿದರು.

ಈ ಸಂದರ್ಭ ವಲಯ ಮೇಲ್ವಿಚಾರಕಿ ಶ್ರೀಮತಿ ಹೇಮಲತಾ ಸೇವಾಪ್ರತಿನಿಧಿ ರಾಮಣ್ಣ ಉಪಸ್ಥಿತರಿದ್ದರು .