ಬಿದ್ದು ಹೋಗಿರತ್ತದೆ : ಸಿಕ್ಕಿದವರು ಸುದ್ದಿ ಕಚೇರಿಯನ್ನು ಸಂಪರ್ಕಿಸಿ

0

ಅಯ್ಯನಕಟ್ಟೆಯಿಂದ ಚೊಕ್ಕಾಡಿ ಮಾರ್ಗ ಮಧ್ಯೆ ಅಟೋರಿಕ್ಷಾದಲ್ಲಿ ಹೋಗುವಾಗ‌ ಅಮೂಲ್ಯ ಕಾಗದ ಪತ್ರ ಇರುವ ಕಟ್ಟು ಬಿದ್ದು ಹೋಗಿರುತ್ತದೆ. ಸಿಕ್ಕಿದವರು ಸುದ್ದಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.