ಸಂಪಾಜೆ : ಶುದ್ಧ ಶಾಖಾಹಾರಿ ಉಪಹಾರ ಗೃಹ ಸಂಪಾಜೆ ಕೆಫೆ ಶುಭಾರಂಭ

0

ಶಂಕರ್ ಪ್ರಸಾದ್ ರೈ ಮಾಲಕತ್ವದ ಶುದ್ಧ ಶಾಖಾಹಾರಿ ಉಪಹಾರ ಗೃಹ ಸಂಪಾಜೆ ಕೆಫೆ ಶುಭಾರಂಭಗೊಂದಿದೆ. ಗ್ರೀನ್ ವ್ಯೂ ಎಸ್ಟೇಟ್ ಮಾಲಕರಾದ ಪ್ರಕಾಶ್ ರೈ ಶ್ರೀಮತಿ ಉಷಾ ಪ್ರಕಾಶ್ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.

ಪರ್ಟ್ರೋಲ್ ಬಂಕ್ ಮಾಲಕ ಲ।। ಕಿಶೋರ್ ಕುಮಾರ್ ಪ್ರಿಂಟಿಂಗ್ ಪ್ರೆಸ್ ಮಾಲಕ ಗಂಗಾಧರ್ ಶಾಂತಾರಾಮ ಬೊಮ್ಮೆಟ್ಟಿ , ಶಿವೇಶ್ ರೈ, ಶ್ರೀಮತಿ ಪುಷ್ಪಲತಾ ರೈ, ಗ್ರಾಮಪಂಚಾಯಿತಿ ಅದ್ಯಕ್ಷ ಶ್ರೀಮತಿ ಸುಮತಿ ಶಕ್ತಿವೇಲು, ಆಂಜನೇಯ ದೇವಸ್ಥಾನದ ಮೊಕ್ತೇಸರಾದ ನಾರಾಯಣ ರಾವ್, ಶ್ರೀಮತಿ ನಾರಯಣರಾವ್, ಶ್ರೀಮತಿ ಮತ್ತು ಭರತ್ ಸಣ್ಣಮನೆ, ಊರುಬೈಲ್ ಜಯರಾಮ್, ತಿಲಕ ವಸಂತ್ ಊರುಬೈಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಹನೀಫ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಜಿ.ಕೆ. ಹಮೀದ್ ಮತ್ತು ಕುಮಾರಬೈಲು, ಲ|| ಕಿಶೋರ್ ಕುಮಾರ್, ಕೊಮ್ಮಂಡ ಮಹಾಬಲ ಶೆಟ್ಟಿ ನೋಟರಿ ವಕೀಲರು ಸವಣೂರು ಪುತ್ತೂರು, ಕೈಪಡ್ಕ ಪ್ರಭಾಕರ್ ರೈ ,ಹರೀಶ್ ರೈ, ಸೀತಾರಾಮ ರೈ ಹಾಗೂ ರಾಜೇಶ್ ಕುಮಾರ್ ಪಣಂಬೂರು ಉಪಸ್ಥಿತರಿದ್ದರು.