ನಿಂತಿಕಲ್ಲು ಸಮೀಪ ರಸ್ತೆಗೆ ಉರುಳಿದ ಭಾರೀ ಗಾತ್ರದ ಮರ

0

ನಿಂತಿಕಲ್ಲು ಸಮೀಪ ಕೊಳಾಯಿತ್ತೋಡಿ ಎಂಬಲ್ಲಿ. ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಗೆ ಭಾರೀ ಗಾತ್ರದ ಮರ ಉರುಳಿದ್ದು ಸ್ವಲ್ಪ ಹೊತ್ತು ಸಂಚಾರಕ್ಕೆ ಅಡ್ಡಿಯಾದ ಘಟನೆ ಜು.30 ರಂದು ಸಂಜೆ ವರದಿಯಾಗಿದೆ. ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಲೈನ್ ಗೆ ಕೂಡ ಅಪಾರ ಹಾನಿಯಾಗಿದ್ದು ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಸದಸ್ಯರು, ಸ್ಥಳೀಯರು ಮರ ತೆರವು ಗೊಳಿಸಲು ಸಹಕರಿಸಿದರು.