ಬರೆ ಜರಿದು ಮುರುಳ್ಯ ಬಾಲಕೃಷ್ಣರ ಕೊಟ್ಟಿಗೆಗೆ ಹಾನಿ

0

ಮುರುಳ್ಯದ ಬಾಲಕೃಷ್ಣ ಎಂಬವರ ಮನೆಯ ಸಮೀಪದ ಬರೆ ಜರಿದು ಕೊಟ್ಟಿಗೆಯ ಮಾಡಿನ ಮೇಲೆ ಬಿದ್ದು ಹಾನಿಯುಂಟಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಸ್ಥಳಕ್ಕೆ ಪಂಚಾಯತ್ ಸಿಬ್ಬಂದಿ, ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿರುವುದಾಗಿ ತಿಳಿದುಬಂದಿದೆ.