ಆ.08ರಿಂದ ಆ11 : ಬೋಧಗಯದಲ್ಲಿ ರಾಷ್ಟ್ರೀಯ ಬೀಚ್ ಕಬಡ್ಡಿ ಪಂದ್ಯಾಟ

0

ಏನೆಕಲ್ಲಿನ ಮಿಥುನ್ ಗೌಡ ಮಲ್ಲಾರ ಕರ್ನಾಟಕ ತಂಡಕ್ಕೆ ಆಯ್ಕೆ

ಮಿಥುನ್ ಗೌಡ ಮಲ್ಲಾರ ಇವರು ಬಿಹಾರದ ಬೋಧಗಯದಲ್ಲಿ ಆ. 8 ರಿಂದ 11ರ ವರೆಗೆ ನಡೆಯುವ 11 ನೇ ಅಖಿಲ ಭಾರತ ರಾಷ್ಟ್ರಿಯ ಬೀಚ್ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ, ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇವರು ಏನೆಕಲ್ಲು ಗ್ರಾಮದ ಮಲ್ಲಾರ ಮನೆ ಸುಂದರ ಗೌಡ ಮತ್ತು ವಸಂತಿ ದಂಪತಿಯ ಪುತ್ರ.