ಸಿರಿಕುರಲ್ ನಗರದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ

0

ಆಲೆಟ್ಟಿಯ ಕಲ್ಚೆರ್ಪೆ ಸಿರಿಕುರಲ್ ವನದುರ್ಗಾದೇವಿ ರಕ್ತೇಶ್ವರೀ ಸಾನಿಧ್ಯದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಯು ನಡೆಯಿತು.


ಅರ್ಚಕ ಅಭಿರಾಮ್ ಭಟ್ ಅರಂಬೂರು ರವರ ನೇತೃತ್ವದಲ್ಲಿ ನಾಗನಿಗೆ ಹಾಲು ಮತ್ತು ಸಿಯಾಳಾಭಿಷೇಕ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಮತ್ತು ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.