ಜಯನಗರ ವಿಕ್ರಮ ಯುವಕ ಮಂಡಲದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

0

ಜಯನಗರ ವಿಕ್ರಮ ಯುವಕ ಮಂಡಲದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಂಫದ ಅಧ್ಯಕ್ಷ ಅಬಹಿ ಕುಮಾರ್ ದ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನದ ಸಂದೇಶ ಭಾಷಣವನ್ನು ಮಾಡಿದರು.

ಈ ಸಂಧರ್ಭದಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಎ ಎಂ, ಸಂಘದ ಮಾಜಿ ಅಧ್ಯಕ್ಷ ಪ್ರಸನ್ನ ಎಂ ಆರ್, ಹಾಲಿ ಕೋಶಾಧಿಕಾರಿ ಅಭಿಷೇಕ್, ಕಾರ್ಯದರ್ಶಿ ವರುಣ್, ಹಾಗೂ ಶ್ರೀ ಗಜಾನನ ಭಜನಾ ಮಂದಿರದ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿದ್ದರು.