ಹರಿಹರಪಲ್ಲತಡ್ಕದ ಸಚಿನ್ ಕ್ರೀಡಾ ಸಂಘಕ್ಕೆ ವಿಶೇಷ ಗಮನಾರ್ಹ ಸಾಧನ ಪ್ರಶಸ್ತಿ ಪ್ರಧಾನ

0

ಹರಿಹರಪಲ್ಲತಡ್ಕದ ಸಚಿನ್ ಕ್ರೀಡಾ ಸಂಘಕ್ಕೆ ಈ ಬಾರಿ ಯುವಜನ ಸಂಯುಕ್ತ ಮಂಡಳಿ ನೀಡುವ ವಿಶೇಷ ಗಮನಾರ್ಹ ಸಾಧನ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸೆ. 14 ರಂದು ನಡೆದ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಸಂಘದ ಅಧ್ಯಕ್ಷ ಪ್ರದೀಪ್ ಕಜೋಡಿ ಮತ್ತು ಪದಾಧಿಕಾರಿಗಳಿಗೆ ಶಾಸಕಿ ಭಾಗೀರಥಿಯವರು ಪ್ರಶಸ್ತಿ ನೀಡಿದರು.

ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಜಯನಗರ, ನಿರ್ದೇಶಕ ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು.