ಪೆರಾಜೆ: ಹರ್ಷ ಎಂಟರ್ ಪ್ರೈಸಸ್ ಶುಭಾರಂಭ

0

ಪೆರಾಜೆ ಗ್ರಾಂ .ಪಂ ಮುಂಭಾಗದಲ್ಲಿರುವ ಕುದ್ಕುಳಿ ಕಾಂಪ್ಲೆಕ್ಸ್ ನಲ್ಲಿ ಹರ್ಷ ಎಂಟರ್ ಪ್ರೈಸಸ್ ಅ.3 ರಂದು ಶುಭಾರಂಭಗೊಂಡಿತು.

ಪೆರಾಜೆ ಶಾಸ್ತಾವು ದೇವಸ್ಥಾನದ ಮುಖ್ಯ ಅರ್ಚಕ ವೆಂಕಟರಮಣ ಭಟ್ ಗಣ ಹೋಮ ನೆರವೇರಿಸಿದರು.
ಈ ವೇಳೆ ಸಂಸ್ಥೆಯ ಮಾಲೀಕ ನಿಶಾಂತ್ ಬಿಳಿಯಾರು, ತಂದೆ ಉದಯ ಕುಮಾರ, ತಾಯಿ ವಸಂತಿ, ಸಹೋದರ ಹರ್ಷಿತ್ ಕುಮಾರ್, ಗ್ರಾಂ. ಪಂ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ , ಕಟ್ಟಡ ಮಾಲೀಕ ಮುಕುಂದ ಕುದ್ಕುಳಿ,,ಜಯಪ್ರಕಾಶ್ ಕುದ್ಕುಳಿ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ನಮ್ಮಲ್ಲಿ ಎಲ್ಲಾ ರೀತಿಯ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ ಮಾರಾಟಕ್ಕೆ ಲಭ್ಯವಿದೆ ಹಾಗೂ ರಿಪೇರಿ ಮಾಡಿಕೊಡಲಾಗುವುದು ಎಂದು ಸಂಸ್ಥೆ ಮಾಲೀಕ ತಿಳಿಸಿದ್ದಾರೆ.