ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕೃಷ್ಣವೇಣಿಯವರಿಂದ ಆರ್ಥಿಕ ನೆರವಿಗೆ ದಾನಿಗಳ ಮೊರೆ

0

ಅಮರಪಡ್ನೂರು ಗ್ರಾಮದ ಶೇಣಿ ಬಳಿಯ ಸೂರೆಂಗಿ ನಿವಾಸಿ ಸುರೇಶ್ ನಾಯ್ಕ ಎಂಬವರ ಪತ್ನಿ ಶ್ರೀಮತಿ ಕೃಷ್ಣವೇಣಿಯವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿ ಕಿತ್ತು ತಿನ್ನುವ ಬಡತನವಿರುವುದರಿಂದ ಆರ್ಥಿಕ ನೆರವಿಗಾಗಿ ದಾನಿಗಳ ಮೊರೆ ಹೋಗಿದ್ದಾರೆ.

ಇವರಿಗೆ ಸಹಾಯಹಸ್ತ ಚಾಚ ಬಯಸುವ ದಾನಿಗಳು ಈ ಕೆಳಗಿನ ಅಕೌಂಟ್ ನಂಬರಿಗೆ ಹಣ ಪಾವತಿಸುವಂತೆ ವಿನಂತಿಸಿಕೊಂಡಿದ್ದಾರೆ.
Bank Of Baroda Bellare Branch
A/c No. 71400100010705
IFSC: BARB0BJBELL
Mob: 9482499232,
9353882578