ಅಸೌಖ್ಯದಿಂದ ಯುವಕ ಮೃತ್ಯು February 27, 2025 0 FacebookTwitterWhatsApp ಎಣ್ಮೂರು ಗ್ರಾಮದ ನರ್ಲಡ್ಕ ಚಂದ್ರನಾಥ ರೈ ಅವರ ಪುತ್ರ ಯತಿ ಕಿರಣ್ ರವರು ಅಲ್ಪ ಕಾಲದ ಅಸೌಖ್ಯದಿಂದ ಫೆಬ್ರವರಿ 23ರಂದು ನಿಧನರಾದರು. ಅವರಿಗೆ 30 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರು ತಂದೆ, ಸಹೋದರರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.