ನಿವೃತ್ತ ಶಿಕ್ಷಕ ದಿlಗಣಪತಿ ಗೌಡ ಅವರ ವೈಕುಂಠ ಸಮಾರಾಧನಾ ಸಮಾರಂಭ

0

ಕೊಲ್ಲಮೊಗ್ರು ಗ್ರಾಮದ ನಿವೃತ್ತ ಶಿಕ್ಷಕ ದಿlಗಣಪತಿ ಗೌಡ ಅವರ ವೈಕುಂಠ ಸಮರಾಧನಾ ಸಮಾರಂಭ ಜೂ.28 ರಂದು ಚಾಂತಾಳದಲ್ಲಿ ನಡೆಯಿತು.
ಮೃತರ ಬಗ್ಗೆ ನಿವೃತ್ತ ಪ್ರಾಂಶುಪಾಲ ಬಾಬು ಗೌಡ ಅಚ್ರಪ್ಪಾಡಿ ಹಾಗೂ ಪಾನತ್ತಿಲ ನಾರಾಯಣ ಗೌಡ ಅವರು ನುಡಿನಮನ ಅರ್ಪಿಸಿದರು. ಆಗಮಿಸಿದ ಬಂಧುಗಳು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.