ಕೊಳಂಬಳ‌ ಶ್ರೀ ರಕ್ತೇಶ್ವರಿ ದೇವಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ದುರ್ಗಾಪೂಜೆ

0

ಬೆಳ್ಳಾರೆ ಗ್ರಾಮದ ಕೊಳಂಬಳ ಉಮಿಕ್ಕಳ ದೇವಿನಗರದಲ್ಲಿ ಶ್ರೀ ರಕ್ತೇಶ್ವರಿ ದೇವಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ದುರ್ಗಾಪೂಜೆಯು ಜು.23 ರಂದು ನಡೆಯಿತು.


ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕೆ,ಕಾರ್ಯದರ್ಶಿ ರಾಮಕೃಷ್ಣ ಪ್ರಭು ಉಮಿಕ್ಕಳ,ಖಜಾಂಜಿ ವಸಂತ ಬೋರ್ಕರ್ ಸದಸ್ಯರಾದ ದಿವಾಕರ ರೈ ಮರಿಕೇಯಿ,ಪ್ರದೀಪ್ ರೈ ಅಜ್ರಂಗಳ, ಶಿವರಾಮ ಶೆಟ್ಟಿ ಕೆ,ಸಂಜೀವ ಕಲಾಯಿ,ಗೋವರ್ಧನ್ ಬೆಳ್ಳಾರೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.