ನಾಳೆ (ಸೆ.10) ರೆಂಜಾಳ ದೇವಾಲಯದ ವಠಾರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಅಟ್ಟಿ‌ಮಡಿಕೆ, ಕ್ರೀಡಾ ಸ್ಪರ್ಧೆ, ಸಭಾ ಕಾರ್ಯಕ್ರಮ

ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ‌ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ನಾಳೆ (ಸೆ.10) ನಡೆಯಲಿದೆ.
ಕಾರ್ಯಕ್ರಮದ ಪ್ರಯುಕ್ತ ಅಟ್ಟಿ‌ಮಡಿಕೆ, ಕ್ರೀಡಾ ಸ್ಪರ್ಧೆಗಳು, ಸಭಾ ಕಾರ್ಯಕ್ರಮಗಳು‌ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ಮತ್ತು‌ ಬಹುಮಾನ‌ ವಿತರಣೆ ನಡೆಯಲಿದೆ.‌