ಬೆಂಕಿ ಬಿದ್ದು ಗಾಯಗೊಂಡ ಬಾಲಕಿಗೆ ಸಹಾಯಧನ ಹಸ್ತಾಂತರ

0

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿಯಲ್ಲಿ ಬೆಂಕಿಗೆ ಬಿದ್ದು ಗಾಯಗೊಂಡ ಬಾಲಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸೆ.26 ರಂದು ಸಹಾಯಧನ ಹಸ್ತಾಂತರ ಮಾಡಲಾಯಿತು.

ಬಾಲಕಿಗೆ ತಂದೆ ಲಿಂಗಪ್ಪ ಅವರಿಗೆ ₹ 18000 ಚೆಕ್ ಹಸ್ತಾಂತರಿಸಲಾಯಿತು.


ಈ ಸಂದರ್ಭ ಸುಬ್ರಹ್ಮಣ್ಯ ವಲಯ ಜನಜಾಗೃತಿ ಅಧ್ಯಕ್ಷ ಮಾದವ ಚಾಂತಾಳ, ವಲಯ ಮೇಲ್ವಿಚಾರಕ ರಾಜೇಶ್, ಸೇವಾ ಪ್ರತಿನಿಧಿ ಶೋಭಾ ಚಾಳೆಪ್ಪಾಡಿ, ಸುಪ್ರೀತ, ಭಾಗ್ಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.