ಬೆಳ್ಳಾರೆ : ರಸ್ತೆಗೆ ಬಿದ್ದ ಮರ ತೆರವುಗೊಳಿಸಿದ ವಿಖಾಯ ತಂಡ

0

ಬೆಳ್ಳಾರೆಯಿಂದ ನಿಂತಿಕಲ್ ಹೋಗುವ ಮುಖ್ಯ ರಸ್ತೆಯ ಜ್ಞಾನ ಗಂಗಾ ಶಾಲೆಯ ಬಳಿ ರಸ್ತೆಗೆ ಮರಬಿದ್ದು ಸಂಚಾರಕ್ಕೆ ಅಡಚನೆಯಾಗಿತ್ತು.


ತಕ್ಷಣ ಅಲ್ಲಿಗೆ ತೆರಳಿದ ಎಸ್.ಕೆ.ಎಸ.ಎಸ್.ಎಫ್ ವಿಖಾಯ ತಂಡದ ಬೆಳ್ಳಾರೆಯ ಕಾರ್ಯಕರ್ತರು ಹಾಗೂ ಬೆಳ್ಳಾರೆ ಮೆಸ್ಕಾಂ ಸಿಬ್ಬಂದಿಗಳು ತೆರಳಿ ಮರವನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.