ಅರಂತೋಡು: ದಿ. ಜಾನಕಿ ಚುಕ್ರಡ್ಕ ಶ್ರದ್ಧಾಂಜಲಿ ಸಭೆ

0

ಅರಂತೋಡು ಗ್ರಾಮದ ಚುಕ್ರಡ್ಕ ದಿ‌. ಜಾನಕಿ ಅವರ ಶ
ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯು ಅ.4ರಂದು ನಡೆಯಿತು.

ಕಿಶೋರ್ ಮಾಸ್ತರ್ ಕಿರ್ಲಾಯ ಅವರು ಮಾತನಾಡಿ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪುತ್ರರಾದ ಧನಂಜಯ ಸಿ.ಆರ್., ಚಂದ್ರಶೇಖರ ಸಿ.ಆರ್.ಮನಮೋಹನ ಸಿ.ಆರ್., ಶಶಿಧರ ಸಿ.ಆರ್., ಪುತ್ರಿಯರಾದ ಶ್ರೀಮತಿ ಕುಸುಮಾವತಿ ಶ್ರೀಮತಿ ದಮಯಂತಿ, ಸೊಸೆಯಂದಿರಾದ ಶ್ರೀಮತಿ ಸವಿತ, ಶ್ರೀಮತಿ ಶಾಲಿನಿ, ಶ್ರೀಮತಿ ಯುನಿತ, ಶ್ರೀಮತಿ ಚೈತ್ರ, ಅಳಿಯಂದಿರಾದ ತಮ್ಮಣ್ಣ ಗೌಡ ಕೊಂಬಾರು, ರತ್ನಾಕರ ವಿಟ್ಲ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.