ಮಯ್ಯಾಸ್ ಕ್ಲೋತ್ ಸೆಂಟರ್ ಮಾಲಕ ಶಂಕರಮಯ್ಯರ ಶ್ರದ್ಧಾಂಜಲಿ ಸಭೆ

0

ಸುಳ್ಯದ ಕೆನರಾ ಕಾಂಪ್ಲೆಕ್ಸ್ ನಲ್ಲಿರುವ ಮಯ್ಯಾಸ್ ಕ್ಲೋತ್ ಸೆಂಟರ್ ಮಾಲಕರಾದ ಶಂಕರಮಯ್ಯರವರು ಇತ್ತೀಚಿಗೆ ನಿಧನರಾಗಿದ್ದು, ವೈಕುಂಠ ಸಮಾರಾಧನೆಯ ಜ.30 ರಂದು ಗುರುರಾಘವೇಂದ್ರ ಮಠದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಶಶಿಕಲಾ, ಪುತ್ರ ಕವನ್, ಪುತ್ರಿ ಕಾವ್ಯ, ಹಾಗೂ ಬಂಧುಮಿತ್ರರು, ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.